ಈ ಪವಿತ್ರ ಪ್ರಾರ್ಥನಾ ವಿಧಿಧಿಯು ಪುಣೆಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಧರ್ಮಗುರು ವಂ| ಐವನ್ ಡಿ'ಸೋಜಾ ಇವರ ನೇತೃತ್ವದಲ್ಲಿ ನೆಡೆಯಿತು. ವಲಯ ಪ್ರಧಾನ ಕುಂದಾಪುರ ಇಗರ್ಜಿಯ ಧರ್ಮಗುರು ವಂ| ಅನಿಲ್ ಡಿ'ಸೋಜಾ, ಧರ್ಮಗುರು ಸಹಾಯಕ ಧರ್ಮ ಗುರು ವಂ| ಪ್ರವೀಣ್ ಮಾರ್ಟಿಸ್, ಧರ್ಮಗುರು ವಂ| ಪ್ರಕಾಶ್ ಡಿ'ಸೋಜಾ ಧಾರ್ಮಿಕ ವಿಧಿ ವಿಧಾನ ಗಳಲ್ಲಿ ಸಹಭಾಗಿತ್ವ ವಹಿಸಿದ್ದರು.
ಕುಂದಾಪುರದಲ್ಲಿ ಶಿಲುಬೆ ಯಾತ್ರೆ
Labels:
2.ಸುದ್ದಿಗಳು,
ಕುಂದಾಪುರ.
Subscribe to:
Post Comments (Atom)
0 comments:
Post a Comment